Ad imageAd image

ತಾಲ್ಲೂಕು ಆಡಳಿತದಿಂದ ಶ್ರೀ ಸಿದ್ದರಾಮೇಶ್ವರರರ 852ನೇ ಜಯಂತಿ ಆಚರಣೆ ಗುರುಸಿದ್ದರಾಮೇಶ್ವರರು ಇಡೀ ದೇಶದ ಆಸ್ತಿ : ಕುಂಇ ಅಹಮದ್

ತಾಲ್ಲೂಕು ಆಡಳಿತದಿಂದ ಶ್ರೀ ಸಿದ್ದರಾಮೇಶ್ವರರರ 852ನೇ ಜಯಂತಿ ಆಚರಣೆ ಗುರುಸಿದ್ದರಾಮೇಶ್ವರರು ಇಡೀ ದೇಶದ ಆಸ್ತಿ : ಕುಂಇ ಅಹಮದ್ ತುರುವೇಕೆರೆ: ತಾಲ್ಲೂಕು ಆಡಳಿತ, ಬೋವಿ ಸಮಾಜ, ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಶ್ರೀ ಗುರು ಸಿದ್ದರಾಮೇಶ್ವರರ 852ನೇ ಜಯಂತಿಯನ್ನು ಮಿನಿವಿಧಾನಸೌಧ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಗುರುಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಕುಂಇ ಅಹಮದ್, ಶ್ರೀ ಗುರುಸಿದ್ದರಾಮೇಶ್ವರರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೀಮಿತರಾದವರಲ್ಲ, ಶಿವಯೋಗಿಗಳು ಇಡೀ ದೇಶದ ಸರ್ವ ಜನಾಂಗದ ಆಸ್ತಿ. ಮಹಾರಾಷ್ಟ್ರ ಸೊಲ್ಲಾಪುರದಲ್ಲಿ ಜನಿಸಿದ

ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡಬೇಕಿದೆ

ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡಬೇಕಿದೆ ಕೊರಟಗೆರೆ,ನ.೭-ಊರಿನ ಆರೋಗ್ಯಕ್ಕಾಗಿ ತಮ್ಮ ಆರೋಗ್ಯ ಲೆಕ್ಕಿಸದೆ ದುಡಿಯುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡಿದರೆ ಮಾನವೀಯತೆಗೆ ಅರ್ಥ ಬರಲಿದೆ ಎಂದು ಪಟ್ಟಣ ಪಂಚಾಯತಿ ಅಧÀ್ಯಕ್ಷೆ ಅನಿತ ಕೆ.ಓ.ತಿಳಿಸಿದರು. ಪಟ್ಟಣದ ಪಟ್ಟಣಪಂಚಾಯತಿ ಸಭಾಂಗಣದಲ್ಲಿ ಪೌರಕಾರ್ಮಿಕ ದಿನಾಚರಣೆಯನ್ನು ಆಚರಿಸಿ ಮತನಾಡಿ, ಅರೋಗ್ಯಕರ ಸಮಾಜಕ್ಕೆ ಪೌರಕಾರ್ಮಿಕ ಶ್ರಮಧಾನ ಮಹತ್ವವಾದದು, ನಾವು ನಮ್ಮ ಮನೆ ಸ್ವಚತೆ ಮಾಡಿಕೊಳ್ಳಲು ಪರದಾಡುತ್ತೆವೆಆದರೆ ಪೌರ ಕಾರ್ಮಿಕರು ಇಡೀ ಊರಿನ ಸ್ವಚತೆಗೆ ಯಾವುದೆ ರೀತಿ ಮುಜಗರ ಪಡೆದೆ ತಮ್ಮಆರೋಗ್ಯ ಲೆಕ್ಕಿಸದೆ ಕೆಲಸ ಮಾಡುತ್ತಾರೆ, ಕೊರಟಗೆರೆ ನಗರ ವಾಸಿಗಳು ಸಹ ತಮ್ಮ ಮನೆಯಲ್ಲಿನ

ನ.೨೪ರಂದು ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ ಗೃಹ ಸಚಿವರಿಂದ ಕ್ರೀಡಾ ಜ್ಯೋತಿಗೆ ಚಾಲನೆ

ನ.೨೪ರಂದು ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ ಗೃಹ ಸಚಿವರಿಂದ ಕ್ರೀಡಾ ಜ್ಯೋತಿಗೆ ಚಾಲನೆ ತುಮಕೂರು, ನ.೨೨- ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾ ನಗರ ಪಾಲಿಕೆ ಹಾಗೂ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣ ದಲ್ಲಿ ನ.೨೪ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದ ಅಂಗವಾಗಿ ಹಮ್ಮಿಕೊಂಡಿರುವ ಕ್ರೀಡಾ ಜ್ಯೋತಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲ್ಲಿ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದ ನಂತರ

- Sponsored -
Ad imageAd image

Discover Categories

39ನೇ ಪತ್ರಕರ್ತರ ಸಮ್ಮೇಳನದ ಸ್ವಯಂ ಸೇವಾ ಸಮಿತಿಯಿಂದ ಪೂರ್ವಭಾವಿ ಸಭೆ

39ನೇ ಪತ್ರಕರ್ತರ ಸಮ್ಮೇಳನ ಯಶಸ್ವಿಗೊಳಿಸಲು ಸ್ವಯಂ ಸೇವಾ ಸಮಿತಿ ಬದ್ದ  ತುಮಕೂರು: ಕಾರ್ಯನಿರತ ಪತ್ರಕರ್ತರ ಸಂಘದ

ಮಳೆ ಹಾನಿ ಪರಿಹಾರ: ತಕ್ಷಣ ಕ್ರಮಕ್ಕೆ ಸೂಚನೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಮಳೆ ಹಾನಿ ಪರಿಹಾರ: ತಕ್ಷಣ ಕ್ರಮಕ್ಕೆ ಸೂಚನೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು :

ತುರುವೇಕೆರೆ ಪೊಲೀಸರಿಂದ ವಿಶ್ವಕರ್ಮ ಯುವಕನ ಹತ್ಯೆ: ಮಾಜಿ ಶಾಸಕ ಮಸಾಲಾ ಜಯರಾಮ್ ಆರೋಪ

 ಪೊಲೀಸರ ಅಮಾನತ್ತಿಗೆ ಒತ್ತಾಯ/ ಸಿಒಡಿ ತನಿಖೆಗೆ ಆಗ್ರಹ/ ಎಸ್ಪಿ ಕಛೇರಿ ಎದುರು ಪ್ರತಿಭಟನೆ ಎಚ್ಚರಿಕೆ?  

ಸೌರಭ ಕಾನ್ವೆಂಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸೌರಭ ಕಾನ್ವೆಂಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ವರದ: ಗಿರೀಶ್ ಕೆ ಭಟ್, ತುರುವೇಕೆ.    ತುರುವೇಕೆರೆ

ಪರಿಶ್ರಮದಿಂದ ಐಎಎಸ್ ಕನಸು ನನಸು’

 ಪರಿಶ್ರಮದಿಂದ ಐಎಎಸ್ ಕನಸು ನನಸು’ ತುಮಕೂರು: ದೃಢನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಐಎಎಸ್ ನಂತಹ

‘ವಿವೇಕಾನಂದರ ಚಿಂತನೆಗಳಿಂದ ಜೀವನ ಸರಾಗ’

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವ್ಯವಹಾರಾಡಳಿತ ವಿಭಾಗದಲ್ಲಿ ರಾಷ್ಟ್ರೀಯ ಯುವದಿನ ಹಾಗೂ ಸಂಕ್ರಾಂತಿ ಸಂಭ್ರಮ ವಿವೇಕಾನಂದರ ಚಿಂತನೆಗಳಿಂದ

ಶಿಕ್ಷಣದಿಂದ ಸರ್ವತೋಮುಖ ಪ್ರಗತಿ ಸಾಧ್ಯ : ಕೆ ಎನ್ ರಾಜಣ್ಣ

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ೨೦೨೪-೨೫ ನೇ ಸಾಲಿನ ಸಾಂಸ್ರೃತಿಕ, ಕ್ರೀಡೆ, ಎನ್ ಎಸ್ ಎಸ್,

ಅಮೃತ ವಾಣಿ

Sponsored Content

ತುರುವೇಕೆರೆ ಪೊಲೀಸರಿಂದ ವಿಶ್ವಕರ್ಮ ಯುವಕನ ಹತ್ಯೆ: ಮಾಜಿ ಶಾಸಕ ಮಸಾಲಾ ಜಯರಾಮ್ ಆರೋಪ

 ಪೊಲೀಸರ ಅಮಾನತ್ತಿಗೆ ಒತ್ತಾಯ/ ಸಿಒಡಿ ತನಿಖೆಗೆ ಆಗ್ರಹ/ ಎಸ್ಪಿ ಕಛೇರಿ ಎದುರು ಪ್ರತಿಭಟನೆ ಎಚ್ಚರಿಕೆ?   ತುರುವೇಕೆರೆ: ವಿಶ್ವಕರ್ಮ ಸಮಾಜದ ಯುವಕ ಕುಮಾರಾಚಾರ್ ಅವರ ಮೇಲೆ ತುರುವೇಕೆರೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿರುವ ಮಾಜಿ ಶಾಸಕ ಮಸಾಲಾ ಜಯರಾಮ್,

Follow Writers

- Sponsored -
Ad image