Ad imageAd image

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿ.ಎಂ.ಸಿದ್ದರಾಮಯ್ಯ

ತುಮಕೂರು ಡಿ ೨: ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು ೫೦ ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದರು. ಆದಷ್ಟು ಶೀರ್ಘದಲ್ಲಿ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಿ ಎಂದು ತಿಳಿಸಿದರು. ಮೈಸೂರಿನಲ್ಲೂ

ಕನ್ನಡ ನುಡಿ ನಮನ ಕಾರ್ಯಕ್ರಮ ಉಧ್ಘಾಟಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್.

ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಪ್ರತಿವರ್ಷವೂ ಸಂಘಕ್ಕೆ 25 ಲಕ್ಷ ನೀಡುವುದಾಗಿ ಆಶ್ವಾಸನೆ ನೀಡಿದರು.   ಕೊರಟಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಇಂದು ಕನ್ನಡ ನುಡಿನಮನ, ಪತ್ರಿಕಾ ದಿನಾಚರಣೆ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರಿಗೆ ಹೃದಯ ಪೂರ್ವಕ ಕೃತಜ್ಞತೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಹಾಗೂ ಸಾಧಕಿಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದು, ಇತ್ತೀಚಿಗೆ ಜಿಲ್ಲೆಯ ಪತ್ರಿಕಾ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿ

‘ಜ್ಹಾನವ್ಯಾಪಿ ಮಸೀದಿಯನ್ನು ಮುಸ್ಲಿಮರಿ೦ದ ಕಸಿಯುವ ಷಡ್ಕ೦ತ್ರ

ಪೂಜಾ ಸ್ಥಳಗಳ ಕಾಯ್ದೆ 1991 ಜಾರಿಯಲ್ಲಿದ್ದು, 'ಜ್ಹಾನವ್ಯಾಪಿ ಮಸೀದಿಯನ್ನು ಮುಸ್ಲಿಮರಿ೦ದ ಕಸಿಯುವ ಷಡ್ಕ೦ತ್ರ ನಡೆಯುತ್ತಿದೆ. ಜ್ಞಾನವ್ಯಾಪಿ ನಾವೆ೦ದೂ ಬಿಟ್ಟು ಕೊಡುವುದಿಲ್ಲ: ಎಸ್‌ಡಿಪಿಐ ಪೂಜಾ ಸ್ಥಳಗಳ ಕಾಯ್ದೆ 1991 ಜಾರಿಯಲ್ಲಿದ್ದು, 'ಜ್ಹಾನವ್ಯಾಪಿ ಮಸೀದಿಯನ್ನು ಮುಸ್ಲಿಮರಿ೦ದ ಕಸಿಯುವ ಷಡ್ಕ೦ತ್ರ ನಡೆಯುತ್ತಿದೆ. ಜ್ಞಾನವ್ಯಾಪಿ ನಾವೆ೦ದೂ ಬಿಟ್ಟು ಕೊಡುವುದಿಲ್ಲ: ಎಸ್‌ಡಿಪಿಐ ಯಾವುದೇ ದೇಶದಲ್ಲಿ ಜನರಿಗೆ ತಮ್ಮ ಹಕ್ಕುಗಳ ಮೇಲೆ ಪ್ರಬಲವಾದ ನಂಬಿಕೆ ಹುಟ್ಟುವುದು ಆ ಹಕ್ಕುಗಳನ್ನು ಆ ದೇಶದ ಸಂವಿಧಾನದಲ್ಲಿ ಅಳವಡಿಸಿಕೊ೦ಡಾಗ ಸಂವಿಧಾನದ ಮೂಲಕ ಬರುವ ಹಕ್ಕುಗಳನ್ನು ಯಾರು ಕಸಿಯಲಾರರು ಎ೦ಬ ನಂಬಿಕೆ ಅಚಲವಾಗಿರುತ್ತದೆ. ಆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ

- Sponsored -
Ad imageAd image

Discover Categories

ಸಾರ್ವಜನಿಕರ ಮಾಹಿತಿಗಾಗಿ ಜ.6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ – ವೀಕ್ಷಕ ಶಿವಕುಮಾರ್

ಸಾರ್ವಜನಿಕರ ಮಾಹಿತಿಗಾಗಿ ಜ.6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ - ವೀಕ್ಷಕ ಶಿವಕುಮಾರ್   ತುಮಕೂರು(ಕ.ವಾ.):

ನಮ್ಮಿಬ್ಬರಿಗೂ ದಿವಂಗತ ಕೆ.ಮಲ್ಲಣ್ಣ ಅವರೆ ಗುರುಗಳಾಗಿ ಮಾರ್ಗದರ್ಶಕರು: ಟಿ.ಬಿ.ಜಯಚಂದ್ರ

    ನಮ್ಮಿಬ್ಬರಿಗೂ ದಿವಂಗತ ಕೆ.ಮಲ್ಲಣ್ಣ ಅವರೆ ಗುರುಗಳಾಗಿ ಮಾರ್ಗದರ್ಶಕರು: ಟಿ.ಬಿ.ಜಯಚಂದ್ರ ತುಮಕೂರು, ಮಾ.6- ನಾನು

‘ಮಾತು, ಕೃತಿಗಳಲ್ಲಿ ಭೇದವಿಲ್ಲದ್ದು ಗಾಂಧೀಜಿ ವೈಶಿಷ್ಟ್ಯ’

‘ಮಾತು, ಕೃತಿಗಳಲ್ಲಿ ಭೇದವಿಲ್ಲದ್ದು ಗಾಂಧೀಜಿ ವೈಶಿಷ್ಟ್ಯ’    ತುಮಕೂರು: ಗಾಂಧೀಜಿಯವರ ಮಾತು ಮತ್ತು ಕೃತಿಯ ಮಧ್ಯೆ

ಜನರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಎಂ.ಟಿ.ಕೃಷ್ಣಪ್ಪ

ಜನತಾ ದರ್ಶನ ಯಶಸ್ವಿ/ ಜನರನ್ನು ಕಛೇರಿಗೆ ಅಲೆಸಬೇಡಿ, ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಎಂ.ಟಿ.ಕೃಷ್ಣಪ್ಪ ತುರುವೇಕೆರೆ: ತುಮಕೂರು

ಪೊಲೀಸರಿಗೆ ರಕ್ಷಾಬಂಧನ ಕಟ್ಟಿದ ಸಂಕಲ್ಪದ ಮಹಿಳೆಯರು / *ಆರಕ್ಷಕ ಠಾಣೆಯಲ್ಲಿ ಇನ್ನರ್ ವೀಲ್ ಸ್ವಾತಂತ್ರ್ಯ ಸಂಭ್ರಮ* 

ಪೊಲೀಸರಿಗೆ ರಕ್ಷಾಬಂಧನ ಕಟ್ಟಿದ ಸಂಕಲ್ಪದ ಮಹಿಳೆಯರು *ಆರಕ್ಷಕ ಠಾಣೆಯಲ್ಲಿ ಇನ್ನರ್ ವೀಲ್ ಸ್ವಾತಂತ್ರ್ಯ ಸಂಭ್ರಮ* ತುರುವೇಕೆರೆ:

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿ.ಎಂ.ಸಿದ್ದರಾಮಯ್ಯ

ತುಮಕೂರು ಡಿ ೨: ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ

ಕೊಡಗೀಹಳ್ಳಿ ಗ್ರಾಪಂನಿಂದ 4 ಲಕ್ಷ ಅನುದಾನ / ಸೂಳೆಕೆರೆ ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ ಉದ್ಘಾಟನೆ

ಕೊಡಗೀಹಳ್ಳಿ ಗ್ರಾಪಂನಿಂದ 4 ಲಕ್ಷ ಅನುದಾನ / ಸೂಳೆಕೆರೆ ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ ಉದ್ಘಾಟನೆ

ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ

ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ತುರುವೇಕೆರೆ: ಸುಮಾರು ಆರೂವರೆ

ಅಮೃತ ವಾಣಿ

Sponsored Content

ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಮಾದರಿ: ಆಶುತೋಷ್ ಅದೋನಿ

ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಮಾದರಿ: ಆಶುತೋಷ್ ಅದೋನಿ ತುಮಕೂರು: ಹದಿನೆಂಟನೆಯ ಶತಮಾನದಲ್ಲೇ ಕಲ್ಯಾಣರಾಜ್ಯದ ಪರಿಕಲ್ಪನೆಯನ್ನು ನನಸಾಗಿಸಿದ ದಿಟ್ಟ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಅತ್ಯುತ್ತಮ ಮಾದರಿ ಎಂದು ಲೇಖಕ, ವಿದ್ವಾಂಸ ಆಶುತೋಷ್ ಅದೋನಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ

Follow Writers

- Sponsored -
Ad image